ಮುಲ್ಕಾಜೆಮಾಡದಲ್ಲಿ ಮೋಡ ಕವಿದ ಒಂದು ಸಂಜೆ. ಜೋರು ಮಳೆಯಾಗಬಹುದೆಂದು ಆಸೆಯಲ್ಲಿ ಕಾದರೆ, ಬೀಸಿದ ಬಿರುಗಾಳಿಗೆ ಓಟಕ್ಕಿತ್ತ ಮೋಡಗಳು. ಆಸೆಯ ಭಾವಕೆ ನಿರಾಸೆಯ ಏಟು.
ಜುಲೈ ತಿಂಗಳ ಒಂದು ವಾರಾಂತ್ಯ ಗೆಳೆಯರ ಜೊತೆ ಸೇರಿ ಬೆಂಗಳೂರಿನಿಂದ ತಲಕಾಡು, ಬಿಳಿಗಿರಿರಂಗನಬೆಟ್ಟ, ಚಾಮರಾಜನಗರ, ಗುಂಡ್ಲುಪೇಟೆ, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗು ಬಂ...
No comments:
Post a Comment